ಕಾಣಿಯೂರು: ರಕ್ತೇಶ್ವರಿ, ಕಲ್ಲುರ್ಟಿ ದೈವಗಳ ನೇಮೋತ್ಸವ

0

ಕಾಣಿಯೂರು: ಕಾಣಿಯೂರು ಕ್ಷೇತ್ರದಲ್ಲಿ ನಾಗಶೀಲಾ ಪ್ರತಿಷ್ಠೆ, ರಕ್ತೇಶ್ವರಿ, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.6ರಂದು ನಡೆದು ಬಳಿಕ ಸಂಜೆ ರಕೇಶ್ವರಿ, ಕಲ್ಲುರ್ಟಿ ದೈವಗಳ ನೇಮೋತ್ಸವಕ್ಕೆ ಭಂಡಾರ ತೆಗೆದು, ಬಳಿಕ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶಶಿಕಲಾ ಕಾಣಿಯೂರು, ಕರುಣಾಕರ ಕಾಣಿಯೂರು, ಕಿರಣ್ ಕುಮಾರ್ ಕಾಣಿಯೂರು, ಪುಷ್ಪಾ ರಾಜೇಶ್ ಪುತ್ತೂರು ಹಾಗೂ ಗ್ರಾಮಸ್ಥರು, ಊರ,ಪರವೂರ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here