ದೋಳ್ಪಾಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಧನ ಸಹಾಯದ ಚೆಕ್ ವಿತರಣೆ

0

ಕಾಣಿಯೂರು: ದೋಳ್ಪಾಡಿ ಒಕ್ಕೂಟದ ಅಕ್ಷಯ ಸಂಘದ ಸದಸ್ಯರಾದ ಜಯಪ್ರಕಾಶ್ ರವರು ಅನಾರೋಗ್ಯದಿಂದ ನಿಧನ ಹೊಂದಿದ್ದ ಕಾರಣ ಅವರ ಪತ್ನಿ ಪ್ರೇಮರವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನದ ಚೆಕ್ ನ್ನು ಒಕ್ಕೂಟ ಅಧ್ಯಕ್ಷರಾದ ಸುಗಂಧಿ ಕೂರೇಲು, ಕಾರ್ಯದರ್ಶಿ ಲೋಕೇಶ್ ಶೇರ , ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ , ಮೇಲ್ವಿಚಾರಕರು ವಿಜಯ ಕುಮಾರ್, ಪ್ರೇರಕರಾದ ಗಣೇಶ್, ಹಾಗೂ ಸಂಘಗಳ ಪ್ರಬಂಧಕರು ಸಂಯೋಜಕರು ಸದಸ್ಯರು, ಮೊದಲಾದವರಿದ್ದರು.

LEAVE A REPLY

Please enter your comment!
Please enter your name here