![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ನರಿಮೊಗರು ಎಲಿಕ ಶ್ರೀಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಮೇ 12ರಂದು ಬೆಳಿಗ್ಗೆ 10ರಿಂದ ಮಾಣಿಚ್ಚಿಲ್ ಸೇವೆ, ಮೇ.14ರಂದು ಸಂಕ್ರಮಣ ಪೂಜೆ ಅಗೇಲು, ಮೇ ೧೯ರಂದು ಕಲ್ಲುರ್ಟಿ, ಪಂಜುರ್ಲಿ ದೈವ ಹಾಗು ಗುಳಿಗ ದೈವಗಳಿಗೆ ಹರಕೆಯ ಅಗೇಲು ಸೇವೆ ನಡೆಯಲಿದೆ ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ತಿಳಿಸಿದ್ದಾರೆ.