ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ವರುಣನ ಕೃಪೆಗಾಗಿ ಸೀಯಾಳಾಭಿಷೇಕ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ವರುಣಕೃಪೆಗಾಗಿ ಸೀಯಾಳಾಭಿಷೇಕ, ಶತರುದ್ರಾಭಿಷೇಕ ಹಾಗೂ ಮಹಾಕಾಳಿ ಅಮ್ಮನವರಿಗೆ ಬೂಳ್ಯ ಸೇವೆಯು ಆದಿತ್ಯವಾರದಂದು ನಡೆಯಿತು.


ಈ ಸಂಧರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕಳ, ದೇವಳದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಕ್, ಸದಸ್ಯರಾದ ಕೃಷ್ಣ ರಾವ್ ಅರ್ತಿಲ, ಗೋಪಾಲಕೃಷ್ಣ ರೈ ಪೆರ್ನೆ, ಡಾ. ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ, ದೇವದಾಸ್ ರೈ, ಸೋಮನಾಥ , ವೆಂಕಪ್ಪ ಪೂಜಾರಿ ,ಹರೀಶ್ ಉಪಾಧ್ಯಾಯ, ಪ್ರಮುಖರಾದ ಕರುಣಾಕರ ಸುವರ್ಣ, ಡಾ. ರಾಜಾರಾಮ ಕೆ.ಬಿ., ಡಾ ಶೌರಿ ರೈ, ಹರಿರಾಮಚಂದ್ರ, ಪಿಡಬ್ಲ್ಯೂ ಡಿ ಇಂಜಿನಿಯರ್ ಗಳಾದ ಪ್ರಭಾಕರ್ ಮತ್ತು ಶಂಕರ್ , ಮಾಧವಿ ಬಿ ರೈ, ವರದರಾಜ್, ವಸಂತ ಮಜಲು, ರೂಪೇಶ್ ರೈ ಅಲಿಮಾರ್, ಮಹೇಶ್ ನಟ್ಟಿಬೈಲ್, ಮಾಲತಿ, ದೇವರಾಜ್, ಮಂಜುಳಾ ಆಚಾರ್ಯ, ದೇವಳದ ವ್ಯವಸ್ಥಾಪಕರದ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ದಿವಾಕರ, ಕೃಷ್ಣಪ್ರಸಾದ್ ಬಡಿಲ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here