ಮಾಜಿ ಶಾಸಕ ಕೆ.ವಸಂತ ಬಂಗೇರ, ಹೆರಾಜೆ ಎಚ್‌ ಶೇಖರ ಬಂಗೇರರವರಿಗೆ ಗೆಜ್ಜೆಗಿರಿಯಲ್ಲಿ ಶ್ರದ್ಧಾಂಜಲಿ ಸಭೆ

0

ಬಡಗನ್ನೂರು:ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರು, ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಮಾರ್ಗದರ್ಶಕರಾಗಿದ್ದ ಕೆ ವಸಂತ ಬಂಗೇರ ಮತ್ತು ಕ್ಷೇತ್ರದ ಆಂತರಿಕ ಲೆಕ್ಕ ಪರಿಶೋಧಕರಾದ ಹೇರಾಜೇ ಶೇಖರ ಬಂಗೇರವರವರಿಗೆ ಮೇ 14 ರಂದು ಪಂತಾಪ ಸೂಚಕ ಸಭೆ ನಡೆಯಿತು.

 ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ  ಪೀತಾಂಬರ ಹೆರಾಜೆ ಗೌರವಾಧ್ಯಕ್ಷ  ಜಯಂತ್ ನಡಬೈಲ್, ಕಾರ್ಯದರ್ಶಿ  ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ  ರವಿ ಪೂಜಾರಿ ಚಿಲಿಂಬಿ, ಕ್ಷೇತ್ರದ ಮುಕ್ತೇಸರ  ಶ್ರೀಧರ ಪೂಜಾರಿ, ಕ್ಷೇತ್ರದ ತಂತ್ರಿಗಳಾದ  ಶಿವಾನಂದ ಶಾಂತಿ,  ಜಯರಾಮ ಬಂಗೇರ ಹೆರಾಜೆ,  ನಾರಾಯಣ ಮಚ್ಚಿನ, ಗುರುದೇವ ಕೋ ಆಪರೇಟಿವ್ ಬ್ಯಾಂಕ್ ಬೆಳ್ತಂಗಡಿಯ ಸಿಇಓ ಅಶ್ವಥ್,  ಜಗದೀಶ್ ಪೂಜಾರಿ ಬೋರಿಮಾರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here