ಪುತ್ತೂರು: ಪುತ್ತೂರು ಗೃಹರಕ್ಷಕ ದಳದ ಕಛೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಸೈಟ್ ಗೆ ಜಿಲ್ಲಾ ಸಮಾದೇಷ್ಟರು ಭೇಟಿ ನಡಿ ಪರಿಶೀಲನೆ ನಡೆಸಿ, ಕಟ್ಟಡ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಮುಂದುವರಿಸಲು ಸೂಚನೆ ನೀಡಿದರು.
![](https://puttur.suddinews.com/wp-content/uploads/2024/05/7db10c85-1e41-4cf8-ba01-349f5bbd2072.jpg)
ಈ ಸಂದರ್ಭದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಉಳ್ಳಾಲ ಘಟಕಾಧಿಕಾರಿ ಸುನೀಲ್, ಪುತ್ತೂರು ಘಟಕದ ಅಶೋಕ್ ರಾಗಿದಕುಮೇರು, ಗೃಹರಕ್ಷಕರಾದ ದಿವಾಕರ ಮತ್ತು ಜೀವನ್ ಉಪಸ್ಥಿತರಿದ್ದರು.