ಮಂಗಳೂರಿನಲ್ಲಿ ಬಿಜೆಪಿಯಿಂದ ಹರ್ಷಾಚರಣೆ

0

ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ದ.ಕ ಜಿಲ್ಲಾ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿದ್ದ ಕ್ಯಾ.ಬ್ರಿಜೇಶ್‌ ಚೌಟ ಭರ್ಜರಿ ಜಯಗಳಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಹೆಗಲಲ್ಲಿ ಏರಿಸಿ ಬಿಜೆಪಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದರು.

ತುಳುನಾಡ ಧ್ವಜದೊಂದಿಗೆ ಜೆಡಿಎಸ್ ಧ್ವಜ
ವಿಜಯೋತ್ಸವ ಸಂದರ್ಭದಲ್ಲಿ ವಿಜಯೋತ್ಸವ ಜೊತೆ ಜೊತೆಗೆ ಕಾರ್ಯಕರ್ತರು ಬಿಜೆಪಿ ಪಕ್ಷದ ಧ್ವಜದ ಜೊತೆ ಓಂಕಾರ ಧ್ವಜ, ತುಳುನಾಡ ಧ್ವಜ ನಡುವೆ ಅಲ್ಲಲ್ಲಿ ಜೆಡಿಎಸ್‌ ಧ್ವಜವೂ ಹಾರಾಡಿದ್ದೂ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here