ಶುಭ ವಿವಾಹ :ಕುಸುಮ-ಕೃಷ್ಣಪ್ರಸಾದ್

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳಾಜೆಯ ಡೀಕಮ್ಮ ಮತ್ತು ಧರ್ಣಪ್ಪ ಗೌಡರವರ ಪುತ್ರಿ ಕುಸುಮ ಹಾಗೂ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಗುಂಡ್ಯ ಮನೆಯ ಮುತ್ತಮ್ಮ ಮತ್ತು ನಾರಾಯಣ ಗೌಡರವರ ಪುತ್ರ ಕೃಷ್ಣಪ್ರಸಾದ್ ಜಿ.ರವರ ವಿವಾಹ ಜೂನ್ 9ರಂದು ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here