![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಚಾರ್ವಾಕ ಗ್ರಾಮದ ಕೆಳಗಿನ ಕೇರಿ ಕೊಪ್ಪದಿಂದ ಮುಂಗ್ಲಿಮಜಲು ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆ ಯಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ವಿದ್ದುತ್ ಬಳಕೆದಾರರು ಶ್ರಮದಾನದ ಮೂಲಕ ಮಾಡಿದರು.
![](https://puttur.suddinews.com/wp-content/uploads/2024/06/Untitled-13-4.jpg)
ದೈಪಿಲ ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ ನೇತ್ರತ್ವದಲ್ಲಿ ಸವಣೂರು ಮೆಸ್ಕಾಂನ ಮೆಕಾನಿಕ್ ಉಮೇಶ್ ಹಾಗೂ ಪವರ್ ಮ್ಯಾನ್ ಮುಕ್ತಾರ್ ಇವರ ಮಾರ್ಗದರ್ಶನದಲ್ಲಿ ಸುಮಾರು 2 ಕೀ ಮೀ ವರೆಗೆ ತೆರವು ಕಾರ್ಯ ನಡೆಯಿತು, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಪ್ರವೀಣ್ ಕುಂಟ್ಯಾನ , ಬೇಳಿಯಪ್ಪ ದೆವಸ್ಯ, ಜನಾರ್ಧನ, ಹರೀಶ್, ರಾಹುಲ್, ಕೆಳಗಿನಕೇರಿ, ಡಿವಿಷ್ ಖಂಡಿಗ, ತಾರಾನಾಥ, ಸಿರಿಲ್ ವಿಶ್ವನಾಥ, ಹರೀಶ್, ಹಿತೇಶ್, ಹರ್ಷಿತ್ ಖಂಡಿಗ, ಗಣೇಶ್, ವಿಜಯ ಬೈಲು ಮೊದಲಾದವರು ಸಹಕರಿಸಿದರು.