ಕುಂಬ್ರ: ಬಿದ್ದು ಸಿಕ್ಕಿದ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮೈದಾನಿಮೂಲೆ ಯುವಕರು

0

ಪುತ್ತೂರು: ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಬೆಲೆಬಾಳುವ ಮೊಬೈಲ್ ಫೋನ್ ಅನ್ನು ವಾರಿಸುದಾರರಿಗೆ ಮರಳಿಸುವ ಮೂಲಕ ಕುಂಬ್ರ ಮೈದಾನಿಮೂಲೆ ಯುವಕರು ಪ್ರಾಮಾಣಿಕತೆ ಮರೆದಿದ್ದಾರೆ. ಮೈದಾನಿಮೂಲೆ ಯೂತ್ ಫ್ರೆಂಡ್ಸ್‌ನ ಯುವಕರು ಮೊಬೈಲ್ ಅನ್ನು ಪೊಲೀಸ್ ಠಾಣೆಯ ಮೂಲಕ ವಾರೀಸುದಾರರಿಗೆ ಹಿಂತಿರುಗಿಸಿ ಇಲಾಖಾ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here