ಕುಂಜೂರುಪಂಜ ಶ್ರೀ ಇರುವೆರ್ ಉಳ್ಳಾಕುಳು ದೈವಸ್ಥಾನಕ್ಕೆ ದೊಡ್ಡಡ್ಕ ಸುಬ್ರಹ್ಮಣ್ಯ ಬಲ್ಯಾಯರಿಂದ ದೇಣಿಗೆ ಹಸ್ತಾಂತರ

0

ವಿಟ್ಲ: ಕುಂಜೂರುಪಂಜ ಶ್ರೀ ಇರುವೆರ್ ಉಳ್ಳಾಕುಳು ದೈವಸ್ಥಾನದ ಜೀರ್ಣೋದ್ದಾರ ಕೆಲಸಗಳಿಗಾಗಿ ದೊಡ್ಡಡ್ಕ ಶ್ರೀ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರು ರೂ. 35000ವನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಸದಸ್ಯರಾದ ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಪ್ರಮುಖರಾದ ಜಯರಾಜ್, ನವೀನ್ , ವೇದೇಶ್, ಜಗದೀಶ್ ಕುಂಜೂರುಪಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here