![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಮೆಸ್ಕಾಂನ ಕಡಬ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರಾಗಿ, ನೂತನವಾಗಿ ಅಧಿಕಾರ ವಹಿಸಿಕೊಂಡ ಸಜಿ ಕುಮಾರ್ರವರನ್ನು ಕಡಬ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಸ್ವಾಗತಿಸಲಾಯಿತು.
ಕಡಬ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ರವರು ಸಜಿ ಕುಮಾರ್ರವರನ್ನು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ಅನಿಲ್ ನೆಲ್ಯಾಡಿ, ರಂಜಿತ್ ಕಡಬ, ಪ್ರಧಾನ ಕಾರ್ಯದರ್ಶಿ ಜೋಸ್ ಪ್ರಕಾಶ್ ಕಡಬ, ಜೊತೆ ಕಾರ್ಯದರ್ಶಿ ದಿನೇಶ್ ಕಡಬ, ಕೋಶಾಧಿಕಾರಿ ಆನಂದ ಗೌಡ ಕಲ್ಲುಗುಡ್ಡೆ, ಸಂಘಟನಾ ಕಾರ್ಯದರ್ಶಿ ರವಿಚಂದ್ರ ಕಡಬ, ಮಾಜಿ ಅಧ್ಯಕ್ಷ ಜೋಯ್ ತೋಮಸ್ ನೆಲ್ಯಾಡಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಜೀವ ಇಚಿಲಂಪಾಡಿ, ಸದಸ್ಯರಾದ ಪದ್ಮನಾಭ ಆಲಂಕಾರು, ಗುರುಪ್ರಸಾದ್ ಆಲಂಕಾರು, ರಾಜೇಶ್ ಕುಂತೂರು, ನಿತಿನ್ ಮಾರ್ಲ ನೆಲ್ಯಾಡಿ, ದಯಾನಂದ ಕೊಂಬಾರು, ವರ್ಗೀಸ್ ಕಡಬ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/07/Untitled-6.jpg)