![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ವಿಟ್ಲ: ಭಾರತೀಯ ಜನತಾ ಪಾರ್ಟಿ ವಿಟ್ಲ ಶಕ್ತಿ ಕೇಂದ್ರ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋಧಾರ ಸಮಿತಿಯ ಅಧ್ಯಕ್ಷರು, ಶಾಲಾ ಸಂಚಾಲಕರಾಗಿರುವ ಎಲ್.ಎನ್. ಕೂಡೂರುರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಕಾರ್ಯದರ್ಶಿ ಕರುಣಾಕರ ನಾಯ್ತೋಟು, ಮೋಹನ್ ದಾಸ್ ಉಕ್ಕುಡ, ರಾಮದಾಸ್ ಶಯಣೈ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾ ನರಸಪ್ಪ ಪೂಜಾರಿ, ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ಸಿ. ಎಚ್., ವೀರಪ್ಪ ಗೌಡ, ಲೋಕನಾಥ್ ಶೆಟ್ಟಿ ಚಂದ್ರಕಾಂತಿ ಶೆಟ್ಟಿ, ಜತ್ತಪ್ಪ ಗೌಡ, ಜಗದೀಶ್ ಪಾಣೆಮಜಲು, ಪದ್ಮನಾಭಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.