ಪುಣಚ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಪುಣಚ: ಗರಡಿ ಟಿ.ಸಿ. ಫಾರ್ಮರ್’ನಿಂದ ಹಾದು ನೂಜಿ, ಕೆಲ್ಲಾಳಿ ಪರಿಸರದ ಟಿ.ಸಿಗೆ ಬರುವ ಎಚ್ ಟಿ ಮತ್ತು ಎಲ್ ಟಿ ಲೈನ್ ಗಳಿಗೆ ತಾಗುವ ಮರದ ಗೆಲ್ಲುಗಳನ್ನು ಕಡಿಯುವ, ಮತ್ತು ರಸ್ತೆಗೆ ಅಡ್ಡವಾಗಿ ಬಂದ ಬಳ್ಳಿ, ಪೊದರುಗಳನ್ನು ತೆರವುಗೊಳಿಸುವ ಕಾರ್ಯವು ಜು.7ರಂದು ನಡೆಯಿತು.


ಗೆಳೆಯರ ಬಳಗ ಕೆಲ್ಲಾಳಿ ತಂಡದ ಮೂಲಕ ನಡೆದ ಕಾರ್ಯಾಚರಣೆಯಲ್ಲಿ ರಾಜು ಕೆಲ್ಲಾಳಿ, ವಸಂತ ಕೆಲ್ಲಾಳಿ, ಆನಂದ ಕೆಲ್ಲಾಳಿ, ಚೆನ್ನಯ ಕೆಲ್ಲಾಳಿ, ಚಂದಪ್ಪ ಕೆಲ್ಲಾಳಿ, ಮೋಹನ ಕೆಲ್ಲಾಳಿ, ದೇವಣ್ಣ ಕೆಲ್ಲಾಳಿ, ಲೋಕೇಶ್ ಕೆಲ್ಲಾಳಿ, ಕಿರಣ್’ರಾಜ್ ಕೆ, ಅಮೃತ್ ಕೆ, ಧನಂಜಯ ನೂಜಿ, ಅಬ್ರೋಸ್ ಮೊಂತೆರೋ, ಪ್ರಕಾಶ್ ಮೊಂತೆರೋ, ತೋಮಸ್ ಮೊಂತೆರೋ, ಲಾರೆನ್ಸ್ ಮೊಂತೆರೋ ಹಾಗೂ ಪವರ್’ಮ್ಯಾನ್ ಸಂತೋಷ್ ಸಹಕರಿಸಿದ್ದರು. ಮೋಹನ ಕೆಲ್ಲಾಳಿ ಲಘು ಪಾನೀಯದ ವ್ಯವಸ್ಥೆ ಮಾಡಿದ್ದರು.

LEAVE A REPLY

Please enter your comment!
Please enter your name here