ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂಡಳಿಯ ನೂತನ ಮಹಿಳಾ ಸಮಿತಿ ರಚನೆ

0

ಅಧ್ಯಕ್ಷರಾಗಿ ಗೀತಾ ಶಿವಪ್ಪನಾಯ್ಕ ಅಳಕೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ಸಂಜೀವ ಗೌಡ ಪೆಲತ್ತಿಂಜ, ಕೋಶಾಧಿಕಾರಿಯಾಗಿ ರೂಪ ಕೆ.ವಿ. ಪುಂಡಿಕಾಯಿ

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂಡಳಿಯ ನೂತನ ಮಹಿಳಾ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಗೀತಾ ಶಿವಪ್ಪನಾಯ್ಕ ಅಳಕೆಮಜಲು, ಪ್ರದಾನ ಕಾರ್ಯದರ್ಶಿಯಾಗಿ ಭವ್ಯ ಸಂಜೀವ ಗೌಡ ಪೆಲತ್ತಿಂಜ, ಕೋಶಾಧಿಕಾರಿಯಾಗಿ ರೂಪ ಕೆ.ವಿ. ಪುಂಡಿಕಾಯಿ ಯವರನ್ನು ಆಯ್ಕೆ ಮಾಡಲಾಯಿತು. ಭಜನಾ ಮಂದಿರದ ಗೌರವ ಸಲಹೆಗಾರರಾದ ರಾಜಾರಾಮಶೆಟ್ಟಿ ಕೋಲ್ಪೆಗುತ್ತು, ಅಧ್ಯಕ್ಷರಾದ ಜಗದೀಶ ಪೂಜಾರಿ, ಪ್ರಧಾನಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ, ಮಾಜಿ ಮಹಿಳಾ ಅಧ್ಯಕ್ಷೆ ಸುಗಂಧಿನಿ, ಕಾರ್ಯದರ್ಶಿ ವನಿತಾ ಜೇಡರಕೋಡಿ ಪ್ರಮುಖರಾದ ಪ್ರದೀಪ್ ಅಳಕೆಮಜಲು, ಸಂಜೀವ ಗೌಡ ಪೆಲತ್ತಿಂಜ, ಸತೀಶ್ ನಾಯ್ಕ ಅಳಕೆಮಜಲು ಸಹಿತಾ ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here