ಕಕ್ಕೂರು ಶಾಲಾ ಮಂತ್ರಿ ಮಂಡಲ ರಚನೆ

0

ಬೆಟ್ಟಂಪಾಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಕ್ಕೂರು. ಇಲ್ಲಿಯ 2024-25 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ರಚಿಸಲಾಯಿತು.

ಶಾಲಾ ನಾಯಕನಾಗಿ ಮಹಮ್ಮದ್ ಸುಹೈಬ್, ಉಪನಾಯಕಿಯಾಗಿ ಫಾತಿಮತ್ ಶಫ ಆಯ್ಕೆಗೊಂಡರು. ಗೃಹ ಮಂತ್ರಿಗಳಾಗಿ ಸ್ವಸ್ತಿಕ್ ಕೆ.,ಮೋಕ್ಷಿತ್,ಮೊಹಮ್ಮದ್ ಪಾಯಿಝ್, ಗಗನದೀಪ್, ನೀರಾವರಿ ಮಂತ್ರಿಗಳಾಗಿ ಅಕ್ಷಯ್,ಯಶ್ವಿನ್ ಕುಮಾರ್, ಕ್ರೀಡಾ ಮಂತ್ರಿಗಳಾಗಿ ಅಬ್ದುಲ್ ಇಪ್ರಾಝ್, ಯಜ್ಞ ಶ್ರೀ ಸಾಂಸ್ಕೃತಿಕ ಮಂತ್ರಿಗಳಾಗಿ ವೀಕ್ಷಾ, ಕೃತಿಕಾ ಕೆ.ಎಂ.,ಕೃಷಿ ಮಂತ್ರಿಗಳಾಗಿ ಮುರ್ಷಿದ್ ಅಲಿ ಇಜಿಲಾಲ್, ತುಷಾರ್. ಕೆ., ಅಹಮ್ಮದ್ ರಬೀಹ್, ಆಹಾರ ಮತ್ತು ಆರೋಗ್ಯ ಮಂತ್ರಿಗಳಾಗಿ ಫಾತಿಮತ್ ಸೈಮ,ಆಯಿಷತ್ ತಸೀಫಾ, ರಾಫಿಹ.ಪಿ. ಆಯಿಷತ್ ಸುಹಾನ, ಆಯಿಷತ್ ಶಾಮಿಲ, ಶಿಕ್ಷಣ ಮಂತ್ರಿಗಳಾಗಿ ರಿಂಶಾ ಫಾತಿಮತ್ ಫಾತಿಮತ್ ಹನ, ಸ್ವಚ್ಛತಾ ಮಂತ್ರಿಗಳಾಗಿ ಶಭಾಝ್, ಮುಹಮ್ಮದ್ ಮಿದ್ ಲಾಜ್ ವಿರೋಧ ಪಕ್ಷದ ನಾಯಕರಾಗಿ ಅಬ್ದುಲ್ ಇಫ್ರಾಝ್ ಇವರು ಆಯ್ಕೆಯಾದರು ಆಯ್ಕೆಯಾದ ಮಂತ್ರಿಗಳಿಗೆ ಸಹ ಶಿಕ್ಷಕರಾದ ವಿಷ್ಣು ಭಟ್ .ಎಂ .ಪ್ರಮಾಣವಚನ ಬೋಧಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ .ಕೆ . ಸಹ ಶಿಕ್ಷಕರಾದ ಸುನೀತಾ ಎಂ.ಎಚ್., ಸೌಮ್ಯ .ಬಿ . ರವಿಕಲಾ .ಎನ್.ಮತ್ತು ಪ್ರಮಾಥಿ ದೇವಧರ್ ಸಹಕರಿಸಿದರು.

LEAVE A REPLY

Please enter your comment!
Please enter your name here