ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘ

0

ಅಧ್ಯಕ್ಷರಾಗಿ ದಿವೀಶ್ ಮುರುಳ್ಯ ಉಪಾಧ್ಯಕ್ಷೆಯಾಗಿ ಜ್ಞಾನೇಶ್ವರಿ ಬರೆಪ್ಪಾಡಿ

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆಯಾಗಿರುವ ಜ್ಞಾನೇಶ್ವರಿ ಬರೆಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಜು.13ರಂದು ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ದಿವಿಶ್ ಮುರುಳ್ಯ ಅವರನ್ನು ಆಯ್ಕೆಮಾಡಲಾಯಿತು. ಸಂಘದ ಉಪಾಧ್ಯಕ್ಷೆಯಾಗಿ ಜ್ಞಾನೇಶ್ವರಿ ಬರೆಪ್ಪಾಡಿ ಅವರು ಪುನರಾಯ್ಕೆಯಾದರು. ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ರೂಪಿತ ಕೆ, ಧ್ರುವ ಕುಮಾರ್, ಶುಭಗೌರಿ ಎಂ, ಸುನಿಲ್ ಕುಮಾರ್ ರೈ ಪೆರುವಾಜೆ, ಮೋಹಿನಿ, ಸುಮಾ ಕುದ್ವ, ರತ್ನಾಕರ, ಕೋಮಲಾಂಗಿ ಕೆ, ಕೇಶವ ಕೆ ಪಿ, ಅನಿತಾ ಕೆ, ಚಿದಾನಂದ ಶೆಟ್ಟಿ, ಸತ್ಯಾವತಿ, ಪ್ರೀತಿಕಾ ಕೆ , ಮಹೇಶ್ ಕುಮಾರ್ ಕೆ, ಪದ್ಮಿನಿ ಬಿ , ದಾಮೋದರ ಆಳ್ವ ಕೆ, ಚೇತನಾ ಕೆ, ಅಮರನಾರಾಯಣ ಸ್ವಾಮಿ ಎ ಆರ್, ರವೀಂದ್ರ ರೈ ಟಿ, ಯಶೋಧ ಎಂ, ಕೆ ಎಂ ಉಮ್ಮರ್, ಸೌಮ್ಯ ರೈ, ಸೌಮ್ಯ ಪೈಕ, ಹರೀಶ್ ಕೆ, ಮಮತಾ ಎಂ, ಬಾಲಕೃಷ್ಣ ಕೆ, ಉಮಾವತಿ, ವಿಜಯ್ ಗೌಡ, ಜಗನ್ನಾಥ ಕೆ, ಪ್ರತಿಭಾ ರೈ ಆಯ್ಕೆಯಾದರು.

LEAVE A REPLY

Please enter your comment!
Please enter your name here