ಪುತ್ತೂರು ನಗರಸಭೆಗೆ ನಾಲ್ವರು ಸದಸ್ಯರ ನಾಮನಿರ್ದೇಶನ

0

ಪುತ್ತೂರು: ಪುತ್ತೂರು ನಗರಸಭೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳ ಕೃಷ್ಣ ಫಾರ್ಮ್ ಹೌಸ್‌ನ ಎಸ್.ಸಂಜೀವ ರೈ ಎಂಬವರ ಮಗ ಚಿದಾನಂದ ರೈ,ಬಲ್ನಾಡು ಉಜಿರುಪಾದೆ ಪದವು ಮನೆ ಸೀದಿ ಕುಂಞಿ ಎಂಬವರ ಮಗ ಶರೀಫ್ ಪಿ.ಬಲ್ನಾಡು, ಬನ್ನೂರು ಜೈನರಗುರಿ ವೀರರಾಜ್ ಅರಸ್ ಅವರ ಪತ್ನಿ‌ ಶಾರದಾ ಅರಸ್ ಹಾಗೂ ಪರ್ಲಡ್ಕ ಕೆ.ಪಿ.ಕಾಂಪೌಂಡ್ ಇಬ್ರಾಹಿಂ ಕೆ.ಪಿ.ರವರ ಮಗ ಅಹ್ಮದ್ ಬಶೀರ್ ಅವರನ್ನು ನಗರಸಭೆಗೆ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಅವರು ಆದೇಶ ಮಾಡಿದ್ದಾರೆ.

LEAVE A REPLY

Please enter your comment!
Please enter your name here