ಕೌಡಿಚ್ಚಾರು ಪರಿಸರದಲ್ಲಿ ಅಪಾಯಕಾರಿ ಮರಗಳ ತೆರವು

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡಿಚ್ಚಾರು ವಿವಿಧ ಕಡೆಗಳಲ್ಲಿ ಪಂಚಾಯತ್ ಮನವಿ ಪ್ರಕಾರ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ಜು 17 ರಂದು ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು ಮತ್ತು ಪುಷ್ಪ ಲತಾ ಮರತ್ತಮೂಲೆ,ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್ ಬಿ ಕೆ , ಗಸ್ತು ಅರಣ್ಯ ಪಾಲಕರಾದ ನಿಂಗರಾಜು,ಅರಣ್ಯ ರಕ್ಷಕ ದೇವಪ್ಪ ನಾಯ್ಕ, ಅರಿಯಡ್ಕ ಗ್ರಾಮ ಲೆಕ್ಕಾಧಿಕಾರಿ ಗೋಪಿನಾಥ್, ಗ್ರಾಮ ಸಹಾಯಕರಾದ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here