ಪುಣಚ: ಕಿರಿಯ ಆರೋಗ್ಯ ಸುರಕ್ಷಾಣಾಧಿಕಾರಿ ಪುಷ್ಪಾವತಿಯವರಿಗೆ ಸನ್ಮಾನ

0

ಪುಣಚ: ಪುಣಚ ಬಳಂತಿಮೊಗರುನಲ್ಲಿ ನಡೆದ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮದ ಸಂದರ್ಭದಲ್ಲಿ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸುರಕ್ಷಾಣಾಧಿಕಾರಿ ಪುಷ್ಪಾವತಿಯವರನ್ನು ಫ್ರೆಂಡ್ಸ್ ಬಳಂತಿಮೊಗರು ತಂಡದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶ್ರೀಧರ ಶೆಟ್ಟಿ ಪುಳಿಂಚ, ರವೀಶ್ ಪೊಸವಳಿಕೆ, ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟ್ಟಿಕಲ್ಲು, ರಾಜೇಶ್ ಬಜಕೂಡ್ಲು, ಪುರೋಹಿತರಾದ ತಿರುಮಲೇಶ್ವರ ಭಟ್, ಮೋನಪ್ಪ ಸುವರ್ಣ, ಪುಣಚ ಗ್ರಾ.ಪಂ.ಸದಸ್ಯರಾದ ರಾಮಕೃಷ್ಣ ಮೂಡಂಬೈಲು, ಶಾರದ, ವಾಣಿಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here