ಕಾರ್ಗಿಲ್ ಯೋಧರಿಗೆ ದರ್ಬೆ ನಯಾ ಚಪ್ಪಲ್ ಬಜಾರ್ ರವರಿಂದ ಗೌರವಾರ್ಪಣೆ

0

ಪುತ್ತೂರು: ಕಾರ್ಗಿಲ್  ವಿಜಯೋತ್ಸವದ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರಿನಲ್ಲಿ ನಡೆದ ಕಾರ್ಗಿಲ್ ಯೋಧರ ಮೆರವಣಿಗೆ ಸಂದರ್ಭದಲ್ಲಿ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್(ಪರಮವೀರ ಚಕ್ರ ಪುರಸ್ಕೃತರು) ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ(ಸೇನಾ ಪದಕ ಪುರಸ್ಕೃತರು) ಇವರನ್ನು ದರ್ಬೆ ನಯಾ ಚಪ್ಪಲ್ ಬಜಾರ್ ನ ಮಾಲಕ ಎಂ.ಜಿ ರಫೀಕ್ ಹಾಗೂ ಮಳಿಗೆಯ ನೌಕರರಿಂದ ಹಾರಾರ್ಪಣೆ ಹಾಕುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಯಾ ಚಪ್ಪಲ್ ಬಜಾರ್ ಮಳಿಗೆಯ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here