ಇಂದು(ಜು.20): ನೆಮ್ಮದಿ ವೆಲ್ನೆಸ್ ಸೆಂಟರ್ ಮುಖ್ಯಸ್ಥ ಪ್ರಭಾಕರ ಸಾಲ್ಯಾನ್ ಇಂಡೋನೇಷ್ಯಾ ಪ್ರವಾಸ

0

ಪುತ್ತೂರು : ಇಲ್ಲಿನ ಮುಖ್ಯ ರಸ್ತೆ ಕಲ್ಲಾರೆ ಪವಾಝ್ ಸಂಕೀರ್ಣ ಇದರ ಮಳಿಗೆಯಲ್ಲಿ ಕಾರ್ಯಾಚರಿಸುತ್ತಿರುವ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಇದರ ಮುಖ್ಯಸ್ಥ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಜು. 20 ರಂದು ಇಂಡೋನೇಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ.


ಫೂಟ್ ಪಲ್ಸ್ ಥೆರಪಿ ಯಂತ್ರಗಳ ತಯಾರಿಕಾ ಸಂಸ್ಥೆ ಹೆಸರಾಂತ ಕಂಪಾನಿಯೋ ಸಂಸ್ಥೆ ಆಯೋಜಿಸಿರುವ ಅಂತರ್ ರಾಷ್ಟ್ರೀಯ ಪ್ರವಾಸದಲ್ಲಿ ಅವರು ಪಾಲ್ಗೊಂಡಿದ್ದು, ಕೆಲ ಸಮಯಗಳ ಹಿಂದೆ ಇದೇ ಕಂಪಾನಿಯೋ ಸಂಸ್ಥೆ ಪ್ರಭಾಕರ ಸಾಲ್ಯಾನ್ ಇವರಿಗೆ ಬೆಂಗಳೂರಿನಲ್ಲಿ ಬಾಹುಬಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.

LEAVE A REPLY

Please enter your comment!
Please enter your name here