ಬಿಜೆಪಿ : ಪಾಲ್ತಾಡಿ ಬೂತ್ 71-ಅಧ್ಯಕ್ಷರಾಗಿ ಜಯಪ್ರಶಾಂತ್ ಪುನರಾಯ್ಕೆ,ಕಾರ್ಯದರ್ಶಿಯಾಗಿ ವೆಂಕಟ್ರಮಣ ಗೌಡ ಕೆ.ಜೆ

0

ಸವಣೂರು : ಪಾಲ್ತಾಡಿ ಬಿಜೆಪಿ ಬೂತ್ 71ರ ಅಧ್ಯಕ್ಷರಾಗಿ ಜಯಪ್ರಶಾಂತ್ ಪಲ್ಲತಡ್ಕ ಪುನರಾಯ್ಕೆಯಾದರು.ನೂತನ ಕಾರ್ಯದರ್ಶಿಯಾಗಿ ವೆಂಕಟರಮಣ ಗೌಡ ಕೆ.ಜೆ ಕೊಯ್ಕುಳಿ ಆಯ್ಕೆಯಾದರು.

ಮತಗಟ್ಟೆ ಏಜೆಂಟ್ ಆಗಿ ರಾಜೇಶ್ ಕೆಳಗಿನಮನೆ,ಬಿಎಲ್‌ಎ 2 ಆಗಿ ಚೇತನ್ ಕುಮಾರ್ ಪಲ್ಲತಡ್ಕ,ಮಹಿಳಾ ಸದಸ್ಯೆಯಾಗಿ ಸವಣೂರು ಗ್ರಾ.ಪಂ.ಸದಸ್ಯೆ ಚೇತನಾ ಶಿವಾನಂದ, ಎಸ್.ಸಿ.ಸದಸ್ಯರಾಗಿ ಕೊರಗಪ್ಪ ಪಾರ್ಲ,ಎಸ್.ಟಿ.ಸದಸ್ಯರಾಗಿ ಪುಟ್ಟಣ್ಣ ನಾಯ್ಕ ಸಿ.ಎಂ.ಅಂಕತಡ್ಕ,ಓಬಿಸಿ ಸದಸ್ಯರಾಗಿ ಸವಣೂರು ಗ್ರಾ.ಪಂ.ಸದಸ್ಯ ತಾರಾನಾಥ ಬೊಳಿಯಾಲ,ಸದಸ್ಯರಾಗಿ ಪದ್ಮಪ್ರಸಾದ್ ರೈ ಕಲಾಯಿ,ಜಗದೀಶ್ ಅಂಗಡಿಹಿತ್ಲು,ಕರುಣಾಕರ ಸಾಲ್ಯಾನ್ ಕಲ್ಲಕಟ್ಟ,ಪುಷ್ಪರಾಜ್ ಅಂಗಡಿಹಿತ್ಲು ಆಯ್ಕೆಯಾದರು.

LEAVE A REPLY

Please enter your comment!
Please enter your name here