ಪುರುಷರಕಟ್ಟೆ ಹರೀಶ್ ನಾಯ್ಕ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಏಲ್ಮುಡಿಯಲ್ಲಿರುವ ಕೆ.ವಿ.ಶೆಣೈ ಪೆಟ್ರೋಲ್ ಬಂಕ್‌ ನಲ್ಲಿ ಕಳೆದ 40 ವರ್ಷಗಳಿಂದ ಉದ್ಯೋಗ ನಿರ್ವಹಿಸುತ್ತಿದ್ದ ದಿ.ಮೋನಪ್ಪ ನಾಯ್ಕ್ ಎಂಬವರ ಮಗ ಹರೀಶ್ ನಾಯ್ಕ್ ಪುರುಷರಕಟ್ಟೆ(67) ‌ಜು.27ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ವಿಜಯ, ಮಕ್ಕಳಾದ ದಿವ್ಯ, ದೀಕ್ಷಿತ್, ಸಹೋದರರಾದ ತಿಮ್ಮಯ್ಯ, ವಿಠಲ ಸಹೋದರಿಯರಾದ ಪುಷ್ಪ, ಬೇಬಿ, ಲೀಲಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here