ಅನಂತಾಡಿ ಸಂಕೇಶ ಚಂದ್ರಾವತಿ ಆಚಾರ್ಯ ನಿಧನ

0

ಅನಂತಾಡಿ: ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಸಂಕೇಶ ನಿವಾಸಿ ಚಂದ್ರಾವತಿ ಆಚಾರ್ಯ (84 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜು.28ರಂದು ಬೆಳಗ್ಗೆ ಸಂಕೇಶ ಸ್ವಗೃಹದಲ್ಲಿ ನಿಧನರಾದರು.ಮೃತರು ನಾಲ್ಕು ಮಂದಿ ಪುತ್ರರು,ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here