ಕಾಣಿಯೂರು: ನಾವೂರು ಕುಟುಂಬದ ತರವಾಡು ಮನೆಯಲ್ಲಿ ನಾಗದೇವರಿಗೆ ನಾಗರ ಪಂಚಮಿ ಪ್ರಯುಕ್ತ ತಂಬಿಲ ಸೇವೆ ನಡೆಯಿತು. ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ ಇವರು ಪೂಜಾ ವಿಧಾನ ನೆರವೇರಿಸಿದರು.
©
ಕಾಣಿಯೂರು: ನಾವೂರು ಕುಟುಂಬದ ತರವಾಡು ಮನೆಯಲ್ಲಿ ನಾಗದೇವರಿಗೆ ನಾಗರ ಪಂಚಮಿ ಪ್ರಯುಕ್ತ ತಂಬಿಲ ಸೇವೆ ನಡೆಯಿತು. ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ ಇವರು ಪೂಜಾ ವಿಧಾನ ನೆರವೇರಿಸಿದರು.