ಪುಣ್ಚತ್ತಾರು ಶ್ರೀ ಗಣೇಶೋತ್ಸವದ ಆಮಂತ್ರಣ ಅನಾವರಣ

0

ಕಾಣಿಯೂರು: ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ನಡೆಯಲಿರುವ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಆ.9ರಂದು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಮಾಳ, ಪ್ರಧಾನ ಕಾರ್ಯದರ್ಶಿಯಾದ ಮೋನಪ್ಪ ಬಂಡಾಜೆ, ಸಮಿತಿಯ ಸದಸ್ಯರಾದ ಮಾಧವ ಕಲ್ಪಡ, ಹರೀಶ್ ಕಟೀಲ್, ಅನಂತಕುಮಾರ್ ಬೈಲಂಗಡಿ, ಅಶ್ವಿನಿ ಕರಿಮಜಲು, ಹರೀಶ್ ಪೈಕ, ಮಹೇಶ್ ಪೈಕ, ಅನಿಲ್ ಕರಿಮಜಲು, ಉಮೇಶ್ ಪೈಕ, ದಿನೇಶ್ ಪೈಕ, ಭವಿಶ್ ಕರಿಮಜಲು, ಮಿಥುನ್ ಪೈಕ, ರಾಧಾಕೃಷ್ಣ ಪೈಕ, ಅಪ್ಪಣ್ಣ ನಳಿಯಾರು, ದಿವಾಕರ ರೈ ಮಾಳ, ಅಂಬರೀಷ್ ಬಿಜತ್ತಡ್ಕ, ಹರೀಶ್ ಕಡೀರ, ಪುಟ್ಟಣ್ಣ ಮರಕ್ಕಡ ಸೀತಾರಾಮ ಅಬ್ಬಡ, ಪುಟ್ಟಣ್ಣ ಅಬ್ಬಡ, ಸನತ್ ಪುಣ್ಚತ್ತಾರು, ಶುಶಾಂತ್ ರೈ ಪುಣ್ಚತ್ತಾರು , ರೋಹಿತ್ ಅಂಬುಲ, ಸೋಮಶೇಖರ ಅಂಬಲಾಜೆ, ವಿದ್ಯಾಸಾಗರ್ ನಾವೂರು, ಮೋಹನ್ ಪಿಜಕ್ಕಳರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here