ಆ.18: ಡೀ ಡೀ ಅಡ್ಯಾನೆ ರಂಗ ಡೀ ಡೀ ಅಡ್ಯಾನೆ ದಾಸರ ಪದ ಬಿಡುಗಡೆ

0

Jagadish_puttur ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ

ಪುತ್ತೂರು:ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಅರ್ಪಿಸುವ ಜಗದೀಶ್ ಪುತ್ತೂರು ಸಂಗೀತ ನಿರ್ದೇಶನ ಮತ್ತು ಗಾಯನದ ಹೊಸ ರಾಗ ಸಂಯೋಜನೆಯಲ್ಲಿ ಮೂಡಿಬಂದ ವಿಜಯ ವಿಠಲ ದಾಸರು ರಚನೆಯ ಡೀ ಡೀ ಅಡ್ಯಾನೆ ರಂಗ ಡೀ ಡೀ ಅಡ್ಯಾ ನೆ ದಾಸರ ಪದ ಆಗೊಸ್ಟ್ 18 ರಂದು Jagadish_puttur ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಪ್ರಸನ್ನ ನಾರಾಯಣ ಶೆಟ್ಟಿ ಬೆಳ್ಳಂಪಲ್ಲಿ ಉಡುಪಿ ನಿರ್ಮಾಣದಲ್ಲಿ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್, ಭಾಗ್ಯಶ್ರೀ ಕೆ. ಎಸ್. ಮಲ್ಲೇರಿಯ ,ಸಾಹಿತ್ಯ ಆಚಾರ್ಯ, ಶರಣ್ಯ ತಂತ್ರಿ ನಂದಳಿಕೆ, ಶ್ರೀವಿಭಾ ಕೇಪು, ಶ್ರೀರಕ್ಷ ಸರ್ಪಂಗಳ , ಜಯಶ್ರೀ ಬೆಳ್ತಂಗಡಿ, ತನುಶ್ರೀ ಮಂಗಳೂರು ಸಹ ಗಾಯನದಲ್ಲಿ, ಪುಟಾಣಿಗಳಾದ ಸಾನ್ವಿ, ಶಾರ್ವಿ , ರಿಧನ್ಯ, ಆಪ್ತ್, ನಿಹಾರಿಕ, ಸಾನಿಕ , ರೂಹಿ, ಲಕ್ಷ್ಯ ಶ್ರೀ ಕೃಷ್ಣ ಪಾತ್ರದಲ್ಲಿ ಭಾಗವಹಿಸಿರುವ ಅರುಣ್ ರೈ ಪುತ್ತೂರು ಛಾಯಾಗ್ರಹಣದಲ್ಲಿ ದಾಸರ ಪದ ಸುಂದರವಾಗಿ ಮೂಡಿಬಂದಿದೆ. ಸಂಕಲನದಲ್ಲಿ ಚರಣ್ ಆಚಾರ್ಯ ಪುತ್ತೂರು, Y T ನಲ್ಲಿ ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here