ಕೊಳ್ತಿಗೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕೊಳ್ತಿಗೆ: ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷೆ ಅಕ್ಕಮ್ಮ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಸುನಿಲ್, ದ್ವಿತೀಯ ದರ್ಜೆ ಸಹಾಯಕ ಜಯಪ್ರಸಾದ್ ರೈ, ಸದಸ್ಯರಾದ ಪವನ್ ಡಿ.ಜೆ. ದೊಡ್ಡಮನೆ, ಲತಾ ಕುಮಾರಿ, ಪ್ರೇಮಾ ಚಾಳೆಪಡ್ಪು, ಸುಂದರ, ಶುಭಲತಾ ಜೆ.ರೈ., ಯಶೋಧಾ ಕೋಡಂಬು, ಯಶೋಧ ಬಾಬುರಾಜೇಂದ್ರ, ನಾಗವೇಣಿ, ಬಾಲಕೃಷ್ಣ ಕೆಮ್ಮಾರ, ಶ್ಯಾಮ್ ಸುಂದರ ರೈ ಕೆರೆಮೂಲೆ, ವಸಂತ ಕುಮಾರ್ ದುಗ್ಗಳ, ವೇದಾವತಿ ಕೆಮ್ಮಾರ, ಚಂದ್ರಾವತಿ, ಅತಿಥಿಗಳಾದ ಕೊಳ್ತಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ರಮಣ ಕೆ.ಎಸ್. ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿರಿಜಾ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಶಾಲಾ ಮುಖ್ಯಗುರು ಭವಾನಿ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಎಕ್ಕಡ್ಕ, ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಕೆ., ಆದಿಶಕ್ತಿ ಮಹಿಳಾ ಮಂಡಲ ಅಧ್ಯಕಷೆ ಮಮತಾ ಕೆ., ಷಣ್ಮುಖದೇವ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ದೊಡ್ಡಮನೆ, ರೈತಮಿತ್ರ ಕೂಟ ಅಧ್ಯಕಷ ಮುರಳೀಧರ ಎಸ್.ಪಿ., ಷಣ್ಮುಖದೇವ ಪ್ರೌಢಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ನವೋದಯ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ಧ.ಗ್ರಾ.ಯೋ.ಪುತ್ತೂರು ತಾಲೂಕು ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಜಿ.ಕೆ. ಸೇರಿದಂತೆ ವರ್ತಕ ಸಂಘ, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here