ಅಜ್ಜಿಕಟ್ಟೆ ರಿಫಾಯಿಯ್ಯ ದಫ್ ಕಮಿಟಿ: ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ರಿಫಾಯಿಯ್ಯ ದಫ್ ಕಮಿಟಿ ಅಜ್ಜಿಕಟ್ಟೆ ಇದರ ವಾರ್ಷಿಕ ಮಹಾಸಭೆ ಅಬೂಬಕ್ಕರ್ ಮುಲಾರ್ ರವರ ಅಧ್ಯಕ್ಷತೆಯಲ್ಲಿ ಅಜ್ಜಿಕಟ್ಟೆ ಮದರಸದಲ್ಲಿ ನಡೆಯಿತು. ನಝಿರ್ ಅರ್ಶದಿ ದುವಾ ಮಾಡಿದರು.


ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ ಕುಂಞ ಮುಲಾರ್, ಹಸೈನಾರ್ ಅಜ್ಜಿಕಟ್ಟೆ, ರಝಾಕ್ ಮುಲಾರ್ ಉಪಸ್ಥಿತರಿದ್ದರು. ನಂತರ 2024-25ನೇ ನೂತನ ಸಮಿತಿ ಯನ್ನು ರಚಿಸಲಾಯಿತು. ಸಲಹೆಗಾರರಾಗಿ ಮುಸ್ತಫಾ ಅಜ್ಜಿಕಟ್ಟೆ, ಇಬ್ರಾಹಿಂ ಪಟ್ಟೆ, ಅಧ್ಯಕ್ಷರಾಗಿ ಅಶ್ರಫ್ ಕುರಿಯ,ಉಪಾಧ್ಯಕ್ಷರಾಗಿ ಸುಲ್ಯೆಮಾನ್ ಮುಲಾರ್, ಪಕ್ರುಂಞಿ ಕೊಟ್ರಾಸ್, ಪ್ರ.ಕಾರ್ಯದರ್ಶಿಯಾಗಿ ಮಕ್ಷಫ್ ಪಟ್ಟೆ, ಜೊತೆ ಕಾರ್ಯದರ್ಶಿ ಆಸೀಫ್ ಎ ಆರ್, ನಾಸಿರ್ ಪಂಜಳ, ಕೋಶಾಧಿಕಾರಿ ಹುಸ್ಯೆನಾರ್ ಅಜ್ಜಿಕಟ್ಟೆ ಆಯ್ಕೆಯಾದರು. ಸದಸ್ಯರಗುಳಾಗಿ ಹಸೈನಾರ್ ಅಜ್ಜಿಕಟ್ಟೆ, ಝ್ಯೆದು ಬೊಳ್ಳಗುಡ್ಡೆ, ರಝಾಕ್ ಮುಲಾರ್, ಆಶಿಫ್ ಅಬ್ದುಲ್ಲ ಕುರಿಯ, ಫಾಯಿಝ್ ಅಜ್ಜಿಕಟ್ಟೆ, ಆಶಿಫ್ ಕುರಿಯ, ಮಮ್ಮು ಅಜ್ಜಿಕಟ್ಟೆ, ಸಲೀಂ ಕೊಟ್ರಾಸ್ ಆಯ್ಕೆಯಾದರು.ನಿಝಾರ್ ಅಜ್ಜಿಕಟ್ಟೆ ವಂದಿಸಿದರು. ಆಸೀಫ್ ಎ.ಆರ್ ಸಹಕರಿಸಿದರು.

LEAVE A REPLY

Please enter your comment!
Please enter your name here