ಉಪ್ಪಿನಂಗಡಿ‌ ಶ್ರೀರಾಮ ಶಾಲೆಯಲ್ಲಿ ಅರ್ಹ ಫಲಾನುಭವಿ ಮಕ್ಕಳಿಗೆ ಬ್ಯಾಗ್ ವಿತರಣೆ

0

ಉಪ್ಪಿನಂಗಡಿ:ಉಪ್ಪಿನಂಗಡಿ‌ ವೇದಶಂಕರ ನಗರ ಶ್ರೀರಾಮ ಶಾಲೆಯ ಅರ್ಹ ಫಲಾನುಭವಿ ಮಕ್ಕಳಿಗೆ ಉದ್ಯಮಿ ನಟೇಶ್ ಪೂಜಾರಿ ಸುಮಾರು ತೊಂಬತ್ತು ಬ್ಯಾಗ್ ವಿತರಣೆಯನ್ನು ಮಾಡಿದರು.

ಈ ಕೊಡುಗೆಗೆ ಆಡಳಿತ ಮಂಡಳಿಯು ಕೃತಜ್ಞತೆ ಸಲ್ಲಿಸಿದರು.ಶಾಲಾ ಸಂಚಾಲಕ ಯು.ರಾಧ ಇವರ ಸಮಕ್ಷಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here