ಗೋಪಾಲಕೃಷ್ಣ ಹೇರಳೆ ದಂಪತಿಗೆ ಗೌರವಾರ್ಪಣೆ ಕಾರ್ಯಕ್ರಮ

0

ಪುತ್ತೂರು : ಜಿಲ್ಲಾ ಬಿಜೆಪಿ ಸಹ ಪ್ರಭಾರಿ ಗೋಪಾಲ ಕೃಷ್ಣ ಹೇರಳೆ ಇವರ ಹುಟ್ಟುಹಬ್ಬದ ಷಷ್ಠ್ಯಬ್ದ ಸಂಭ್ರಮಕ್ಕೆ ದಂಪತಿಗೆ ಅವರ ನಿವಾಸ ಕರ್ಮಲದಲ್ಲಿ ಗೌರವಾರ್ಪಣೆ ನಡೆಯಿತು. ಬೊಳುವಾರು ಬಿಜೆಪಿ ಬೂತ್ ಸಮಿತಿ ಇದರ ವತಿಯಿಂದ ಈ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.


ನಗರಸಭಾ ಸದಸ್ಯ ಕೆ. ಸಂತೋಷ್ ಕುಮಾರ್ ಬೊಳುವಾರು ,, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ನೀಲಂತ್ ಕುಮಾರ್, ಬೂತ್ ಪ್ರಬಾರಿ ದಯಾನಂದ, ಬೂತ್ ಅಧ್ಯಕ್ಷದಯಾಕರ, ಬೂತ್ ಕಾರ್ಯದರ್ಶಿ ದಯಾನಂದ ಕರ್ಮಲ ಜತೆಗೂಡಿ ದಂಪತಿಗೆ ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here