ಉಪ್ಪಿನಂಗಡಿ ರಾಮನಗರ ಜನಾರ್ಪಣ ಜನಸೇವಾ ಟ್ರಸ್ಟ್‌ನಿಂದ ಕಿಟ್ ವಿತರಣೆ

0

ಪುತ್ತೂರು:ಅನ್ನದಾನವ ಮರೆಯದಿರು, ನಾನು ನನ್ನದು ಎನ್ನದಿರು ಎಂಬ ಧ್ಯೇಯ ವಾಕ್ಯದಲ್ಲಿ ಮುನ್ನಡೆಯುತ್ತಿರುವ ಉಪ್ಪಿನಂಗಡಿ ರಾಮನಗರದ ಜನಾರ್ಪನ ಜನಸೇವಾ ಟ್ರಸ್ಟ್‌ನಿಂದ ಅನಾರೋಗ್ಯವಂತ ನೋಂದಾಯಿತಾ ಕುಟುಂಬಗಳಿಗೆ ಊರ ಪರವೂರ ದಾನಿಗಳ ಸಹಕಾರದಿಂದ ಆಹಾರ ಧಾನ್ಯಗಳ ಕಿಟ್ ವಿತರಣಯು ಆ.18ರಂದು ಶಾರದಾ ಕಲಾಮಂಟಪದಲ್ಲಿ ನಡೆಯಿತು.


ತಾ.ಪಂ ಮಾಜಿ ಸದಸ್ಯರು, ಜನಾರ್ಪಣ ಸಂಸ್ಥೆಯ ಮುಖ್ಯ ಸಲಹೆಗಾರರಾದ ಉಮೇಶ್ ಶೆಣೈ ಎನ್, ಜನಾರ್ಪಣ ಸಂಸ್ಥೆಯ ಗೌರವಾಧ್ಯಕ್ಷರು, ಕಡಬ ಉಪತಹಶೀಲ್ದಾರ್ ಕೆ. ಗೋಪಾಲ್, ಉಪ್ಪಿನಂಗಡಿ ಗ್ರಾ. ಪಂ. ಮಾಜಿ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯ ಲೋಕೇಶ್ ಬೆತ್ತೋಡಿ, ಪೊಲೀಸ್ ವಾರ್ತೆ ಪತ್ರಿಕೆಯ ವರದಿಗಾರ ಖಾದರ್ ಸಾಹೇಬ್ ನೆಲ್ಯಾಡಿ, ಸಿರಾಜ್ ನೆಲ್ಯಾಡಿ, ಜನಾರ್ಪಣ ಟ್ರಸ್ಟ್‌ನ ಅಧ್ಯಕ್ಷ ಜಯರಾಜ್ ಅಮೀನ್ ದಾಸರಮೂಲೆ, ಶಂಕರನಾರಾಯಣ ಭಟ್ ವಜರಂಗಿ, ಟ್ರಸ್ಟಿಗಳಾದ ದೀಪ್ತಿ ದಾಸರಮೂಲೆ, ಸೌಮ್ಯ ರಾಮಕುಂಜ, ಸುಚಿತ್ರ ಕೆಮ್ಮಾರ, ಮನ್ವಿತಾ, ಪ್ರಣಾಮ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here