ಕುಂಜಾಡಿ ತರವಾಡಿನ ಯಜಮಾನ ಕುಂಜಾಡಿ ವೆಂಕಪ್ಪ ರೈ ನಿಧನ

0

ಪುತ್ತೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡಿನ ಯಜಮಾನ ವೆಂಕಪ್ಪ ರೈ ಕುಂಜಾಡಿಯವರು (84 ವ) ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಸೆ. 30ರಂದು ಮಧ್ಯರಾತ್ರಿ ನಿಧನರಾದರು.

ಮೃತರು ಪತ್ನಿ ಅನುಪಮಾ ರೈ, ಪುತ್ರರಾದ ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಸಾದ್ ರೈ ಮೇನಾಲ, ಪ್ರಮೋದ್‌ಕುಮಾರ್‌ ರೈ ಮೇನಾಲ, ಪುತ್ರಿಯರಾದ ಪ್ರವೀಣ ರೈ, ಪ್ರತಿಭಾ ರೈ ಮತ್ತು ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here