ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷೆ ನೆಲ್ತೋಟು ಶ್ರೀಮತಿ ಆರ್. ಆಳ್ವ ನಿಧನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ದಿ.ಅತ್ತಾವರ ಬೀಡು ಜೀವ ರತ್ನಾಕರ ಆಳ್ವರವರ ಪತ್ನಿ ಹಾಗೂ ಅಮಿತ ಆರ್. ಪೂಂಜ ಮತ್ತು ದಿ. ಅಮರ್ ಆಳ್ವ ಅವರ ತಾಯಿ ನೆಲ್ತೋಟು ಶ್ರೀಮತಿ ಆರ್. ಆಳ್ವ (94.ವ) ರವರು ಸೆ.1ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಇವರು ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷರಾಗಿದ್ದರು.


ಮೃತರ ಅಂತ್ಯಕ್ರಿಯೆ ಸೆ.2ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ನೆಲ್ತೋಟು ಮನೆಯಲ್ಲಿ ನಡೆಯಲಿದೆ ಎಂದು ಸಂಬಂಧಿಕರ ಮೂಲ ತಿಳಿಸಿವೆ.

LEAVE A REPLY

Please enter your comment!
Please enter your name here