ಕಯ್ಯಾರ ಉಮಾವತಿ ಡಿ ಶೆಟ್ಟಿ ನಿಧನ

0

ಪುತ್ತೂರು:ಪುತ್ತೂರು ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಇವರ ಮಾತೃಶ್ರೀ, ಕಲ್ಲಕಳಿಯ ದಿ। ದುಗ್ಗಪ್ಪ ಶೆಟ್ಚಿ ಯವರ ಧರ್ಮಪತ್ನಿ, ಕಯ್ಯಾರ ಉಮಾವತಿ ಡಿ ಶೆಟ್ಟಿ (86ವ)ಸೆ.4 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಹೃದಯ ಸಂಬಂಧಿ ತೊಂದರೆಯಿಂದ ನಿಧನರಾದರು.

ಮೃತರು ಮಕ್ಕಳಾದ ಕಯ್ಯಾರ ಅರವಿಂದ ಶೆಟ್ಟಿ, ಆಶಾಲತಾ ಪುಣಚಪ್ಪಾಡಿ, ಕಳಾಯಿ ಜಯರಾಮ ರೈ,ಕಯ್ಯಾರ ಪುಷ್ಪರಾಜ ಶೆಟ್ಟಿ, ಆರತಿ ಕಲ್ಲಕಳಿಯ ಪ್ರದೀಪ ರೈ, ಅಜಿತ ಆದೂರು ಗುತ್ತು ಪ್ರಕಾಶ್ ಭಂಡಾರಿ ಹಾಗೂ ಸೊಸೆಯಂದಿರು, ಅಳಿಯಂದಿರು ಮತ್ತು ಆರು ಮೊಮ್ಮಕ್ಕಳು, ಓರ್ವ ಮರಿಮಗನನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here