ಗುತ್ತಿಗೆದಾರ ಸಂಘದಿಂದ ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ಪುತ್ತೂರಿನ ಗುತ್ತಿಗೆದಾರರ ಸಂಘದ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗೆದಾರರ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ,ಪುತ್ತೂರು ಘಟಕದ ಅಧ್ಯಕ್ಷ ಗಿರೀಶ್ ಕೆ ಎಸ್ , ಗೌರವಾಧ್ಯಕ್ಷ ಗುರುಪ್ರಸಾದ್ ರೈ , ಉಪಾಧ್ಯಕ್ಷರುಗಳಾದ ಮಂಜುನಾಥ ಶೇಖ ಹಾಗೂ ರಾಜೇಶ್ ರೈ,ಪ್ರಧಾನ ಕಾರ್ಯಧರ್ಶಿ ಮೊಹಮದ್ ರಫಿ ಮುಕ್ವೆ, ಜೊತೆ ಕಾರ್ಯಧರ್ಶಿ ರಂಜಿತ್ ಬಂಗೇರ, ಖಜಾಂಜಿ ಉಸ್ಮಾನ್ ಹಾಜಿ ಚೆನ್ನಾವರ ಸಂಪ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here