ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆ: ನಿಶ್ಚಲ್ ಕೆ.ಜೆ ಗೆ ಪ್ರಥಮ ಸ್ಥಾನ

0

ಪುತ್ತೂರು: ಆದಿತ್ಯ ಸಾಯಿ ಯೋಗಕೇಂದ್ರ ಮತ್ತು ಶಿವಜ್ಯೋತಿ ಯೋಗ ಕೇಂದ್ರ ಬೆಂಗಳೂರು ವತಿಯಿಂದ ಆ.23ರಿಂದ 25ರವರೆಗೆ ಬೆಂಗಳೂರಿನಲ್ಲಿ ನಡೆದ ಬಿ.ಕೆ.ಎಸ್ ಐಯ್ಯಂಗಾರ್ ಮೆಮೋರಿಯಲ್ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ ಯೋಗಾಸನ ಸ್ಪರ್ಧೆಯಲ್ಲಿ 15 ರಿಂದ 20ರ ವಯೋಮಾನದ ಬಾಲಕರ ವಿಭಾಗದಲ್ಲಿ ನಿಶ್ಚಲ್ ಕೆ.ಜೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. PMGSY ಇಂಜಿನಿಯರ್ ಜನಾರ್ದನ ಗೌಡ ಹಾಗೂ ಜ್ಯೋತಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here