ಕಡಬ: ಮಧುರ ಟೂರಿಸ್ಟ್ ವ್ಯಾನ್& ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಬಶೀರ್ ಕಳಾರ ಆಯ್ಕೆ

0

ಕಡಬ: ಇಲ್ಲಿನ ಮಧುರ ಟೂರಿಸ್ಟ್ ವ್ಯಾನ್ & ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಬಶೀರ್ ಕಳಾರ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ, ಕಾರ್ಯದರ್ಶಿಯಾಗಿ ಖಾದರ್ ರೊಯಲ್ ಜತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಮಧುರ, ಖಜಾಂಜಿಯಾಗಿ ಶಾಹಿದ್ ಜತೆ ಖಜಾಂಜಿಯಾಗಿ ಶಬೀರ್ ಇಸ್ಮಾಯಿಲ್, ನಿರ್ದೇಶಕರಾಗಿ ಕಮಲಾಕ್ಷ, ಲೋಕೇಶ್ ಪಿಜಕಳ, ಗೋಪಾಲ ಪುಳಿಕುಕ್ಕು, ಸುಭಾಷ್ ಹೊಸ್ಮಠ, ಸಲೀಂ ಇವರುಗಳು ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಇತ್ತೀಚೆಗೆ ಸಂಘದ ಕಛೇರಿಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here