ಪ್ರಧಾನಿ ಮೋದಿ ಜನ್ಮ ದಿನ: ಕೆದಂಬಾಡಿ ಶಿರಾಡಿ ದೈವಸ್ಥಾನದಲ್ಲಿ ಪ್ರಾರ್ಥನೆ

0

ಪುತ್ತೂರು: ಪ್ರಧಾನಿ ನರೇದ್ರಮೋದಿಯವರ ಜನುಮ ದಿನದ ಪ್ರಯುಕ್ತ ಬಿಜೆಪಿ ಕೆದಂಬಾಡಿ 186ನೇ ಬೂತ್ ಸಮಿತಿಯ ವತಿಯಿಂದ ಶಿರಾಡಿ ಗ್ರಾಮ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಸೀತಾರಾಮ ಗೌಡ ಇದ್ಯಪ್ಪೆ ,ಮಂಡಲ ಕಾರ್ಯದರ್ಶಿ ರತನ್ ರೈ, ಕುಂಬ್ರ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ,ಕೊರಂಗ ಸುಧಾಕರ್ ರೈ ಮುಂಡಾಲ ಗುತ್ತು ,ಬೂತ್ ಕಾರ್ಯದರ್ಶಿ ಚಂದ್ರ ಇದ್ಪಾಡಿ, ಸದಸ್ಯತ್ವ ಅಭಿಯಾನ ಬೂತ್ ಸಂಯೋಜಕ ನೇಮಿರಾಜ್ ರೈ ,ಸಹ ಸಂಯೋಜಕ ರಕ್ಷಿತ್ ಇದ್ಯಪ್ಪೆ, ಮನ್ ಕೀ ಬಾತ್ ಸಂಯೋಜಕ ಸ್ವಸ್ತಿಕ್ ರೈ ಕುಯ್ಯಾರು, ರವಿ ರೈ ಕುಯ್ಯಾರು, ಪಂಚಾಯತ್ ಸದಸ್ಯರಾದ ಕೃಷ್ಣಕುಮಾರ್ ಇದ್ಯಪ್ಪೆ  ,ಮಾಜಿ ಬಾಬು ಕೋರಂಗ ,ಮಹೇಶ್ ಇದ್ಯಪ್ಪೆ ,ಮೋಹನ್ ಪಾಟಲಿ, ಗಂಗಾಧರ ಗೌಡ ಇದ್ಯಪ್ಪೆ , ಪದ್ಮನಾಭ ಮುಂಡಾಲ, ನೇಮಣ್ಣ ಗೌಡ ಇದ್ಯಪ್ಪೆ, ಸಚಿನ್ ರೈ ಕುಂಬ್ರ ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here