ಪ್ರಧಾನಿ ಮೋದಿ ಜನ್ಮ ದಿನ: ಸನ್ಯಾಸಿಗುಡ್ಡೆ ಭಜನಾ ಮಂದಿರದಲ್ಲಿ ಪ್ರಾರ್ಥನೆ 

0

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕೆದಂಬಾಡಿ 185 ಬೂತ್ ಸಮಿತಿಯ ವತಿಯಿಂದ ಕೆದಂಬಾಡಿ ಶ್ರೀ ರಾಮ ಭಜನಾ ಮಂದಿರ ಸನ್ಯಾಸಿಗುಡ್ಡೆ ಇಲ್ಲಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಿತು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಬೂತ್ ಕಾರ್ಯದರ್ಶಿ ಹಾಗು ಪಂಚಾಯತ್ ಸದಸ್ಯರಾದ ಕೃಷ್ಣ ಕುಮಾರ್ ಇದ್ಯಪ್ಪೆ, ಸದಸ್ಯತ್ವ ಅಭಿಯಾನದ ಸಹ ಸಯೋಜಕ್ ಪದ್ಮನಾಭ ಮುಂಡಾಲ, ಹಿರಿಯ ಕಾರ್ಯಕರ್ತರಾದ ರಾಜೀವ ರೈ ಕೊರಂಗ, ವಿನೋದ್ ರೈ ಮುಂಡಾಲ, ಬಾಬು ಕೊರಂಗ, ಮೋಹನ್ ಪಾಟಾಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here