ಕೊಯಿಲ ಬಡಗನ್ನೂರು ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಬಡಗನ್ನೂರು:ಗಾಂಧಿ ಜಯಂತಿ ಅಂಗವಾಗಿ  ಸ್ರೀ ಶಕ್ತಿ ಸಂಘದ ಸದಸ್ಯರಿಂದ ಕೊಯಿಲ ಬಡಗನ್ನೂರು ಅಂಗನವಾಡಿ ಕೇಂದ್ರ ಸುತ್ತಲಿನ ಪ್ರದೇಶವನ್ನು ಶ್ರಮದಾನ ಮೂಲಕ ಸ್ವಚ್ಚತಾ ಕಾರ್ಯ ಅ.2 ರಂದು ನಡೆಯಿತು. 

ಸ್ವಚ್ಚತಾ ಕಾರ್ಯಕ್ರಮದಲ್ಲಿ ಪೃಥ್ವಿ, ವಿಕಾಸಿನಿ, ಪ್ರಕಾಸಿನಿ ಸ್ರೀ ಶಕ್ತಿ ಸಂಘದ  ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಪೇರಾಲು, ಸಹಾಯಕಿ ಜಲಜಾಕ್ಷಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here