ವಿಧಾನ ಪರಿಷತ್ ಉಪಚುನಾವಣೆ- SDPI ಅಭ್ಯರ್ಥಿಯಿಂದ ಕುಂಬ್ರದಲ್ಲಿ ಮಾತಯಾಚನೆ

0

puttur:ವಿಧಾನ ಪರಿಷತ್ ಉಪಚುನಾವಣೆಯ ಹಿನ್ನಲೆ SDPI ಬೆಂಬಲಿತ ಅಭ್ಯರ್ಥಿ SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾಧತ್ ಬಜತ್ತೂರ್ ರವರು ಮತ ಯಾಚನೆಗಾಗಿ ಕುಂಬ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಇಬ್ರಾಹಿಂ ಸಾಗರ್ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ಪುತ್ತೂರು ವಿಧಾನಸಭಾ ಕಾರ್ಯದರ್ಶಿ ಉಸ್ಮಾನ್ ಎ.ಕೆ.,ಬಂಟ್ವಾಳ ನಗರ ಸಭಾ ಉಪಾಧ್ಯಕ್ಷ ಮುನಿಶ್ ಅಲಿ,ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಪರ್ಪುಂಜ,ಆರ್ಯಪು ಗ್ರಾಮ ಪಂಚಾಯತ್ ಸದಸ್ಯರಾದ ರಶೀದಾ.ಬಿ SDPI ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ,ಬ್ಲಾಕ್ ಸಮಿತಿ ಸದಸ್ಯರಾದ ಅಶ್ರಫ್ ಪರ್ಪುಂಜ,ರಿಯಾಝ್ ಜಾರತ್ತಾರ್,ಮಸೂದ್ ಸಂಟ್ಯಾರ್,ಎಸ್.ಎಂ ಮಹಮ್ಮದ್ ಕುಂಞ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here