ಬಾಲ್ಯೊಟ್ಟುಮಾರ್ ತರವಾಡು ದೈವಗಳ ಹರಕೆಯ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು: ಇರ್ದೆ ಗ್ರಾಮದ ಬಾಲ್ಯೊಟ್ಟುಮಾರ್ ತರವಾಡು ಮನೆಯಲ್ಲಿ ಧರ್ಮದೈವ  ಧೂಮಾವತಿ ದೈವದ ಪೀಠ ಪ್ರತಿಷ್ಠೆ ಮತ್ತು ಮುಕ್ರಂಪಾಡಿ ಕೊರಗಪ್ಪ ಪೂಜಾರಿ ಮತ್ತು ಕುಟುಂಬಸ್ಥರಿಂದ ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವವು ನ. 23, 24 ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ಅ. 17 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಾಲಪ್ಪ ಪೂಜಾರಿ ವಾಣಿನಗರ, ಶೇಷಪ್ಪ ಪೂಜಾರಿ ಪಳಂಬೆ, ಅವಿನಾಶ್ ಪೂಜಾರಿ ಹಾರಾಡಿ, ಧರ್ನಪ್ಪ ಪೂಜಾರಿ ಹಾರಾಡಿ, ಶ್ರೀಧರ ಪೂಜಾರಿ ಹಾರಾಡಿ, ದಾಮೋದರ ಪೂಜಾರಿ ಕಡಮಗದ್ದೆ, ಜಗದೀಶ್ ಪೂಜಾರಿ, ಹರೀಶ್ ಮಲಾರ್, ಕುಮುದ ಸುರೇಂದ್ರ, ನಿತೀಶ್ ಪೂಜಾರಿ ಕರ್ನಪ್ಪಾಡಿ, ಕಿಶೋರ್ ಚಲಂತಡ್ಕ, ಯಕ್ಷಿತ್ ಬಾಲ್ಯೊಟ್ಟುಮಾರ್ ಹಾಗೂ ವಸಂತ ಪೂಜಾರಿ ಕಲ್ಲಗುಂಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here