ಶುಭವಿವಾಹ :ಶ್ರೀಕಾಂತ್-ವಾಣಿಶ್ರೀ

0

ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಾವು ಮಂಜಲ್ತಡ್ಕ ಐತ್ತಪ್ಪ ಗೌಡರ ಪುತ್ರ ಶ್ರೀಕಾಂತ್ ಮತ್ತು ಬಂಟ್ವಾಳ ತಾಲೂಕು ಮೇರಮಜಲು ಗ್ರಾಮದ ಪಕ್ಕಳಪಾದೆ ಈಶ್ವರ ಗೌಡರ ಪುತ್ರಿ ವಾಣಿಶ್ರೀಯವರ ವಿವಾಹ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಅ.18ರಂದು ನಡೆಯಿತು.

LEAVE A REPLY

Please enter your comment!
Please enter your name here