ನಾಳೆ(ಫೆ.7) ಲಕ್ಷ್ಮೀದೇವಿ ಬೆಟ್ಟದಲ್ಲಿ ಲಕ್ಷ್ಮೀ ಅರ್ಪಣ್‌ರವರ ಬ್ರಹ್ಮೋಪದೇಶ

0

ಪುತ್ತೂರು:ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯರ ಮೊಮ್ಮಗ, ಕೃಷ್ಣಪ್ರಸಾದ್‌ರವರ ಪುತ್ರ ಲಕ್ಷ್ಮೀ ಅರ್ಪಣ್‌ರವರ ಬ್ರಹ್ಮೋಪದೇಶ ಕಾರ್ಯಕ್ರಮವು ಫೆ.7ರಂದು ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here