ವಿವಾಹ ನಿಶ್ಚಿತಾರ್ಥ : ಯತಿನ್ – ಸ್ಮಿತಾ March 9, 2025 0 FacebookTwitterWhatsApp ಸುಳ್ಯ ನೆಲ್ಲೂರು ಕೇರ್ಮಾಜೆ ಎರ್ಮೆಟ್ಟಿ ಚೆನ್ನಪ್ಪ ನಾಯ್ಕರ ಪುತ್ರ ಯತಿನ್ ಹಾಗೂ ಪುಣಚ ಗ್ರಾಮದ ಪೊಯ್ಯಮೂಲೆ ನಾರಾಯಣ ನಾಯ್ಕರ ಪುತ್ರಿ ಸ್ಮಿತಾರವರ ವಿವಾಹ ನಿಶ್ಚಿತಾರ್ಥ ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಸಭಾಭವನದಲ್ಲಿ ಮಾ.9ರಂದು ನಡೆಯಿತು.