ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕ ಯಂತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಸುರೇಶ್ ಬಲ್ನಾಡ್ ಅವರು ನೆರವೇರಿಸಿದರು.ಕ್ಯಾಂಪ್ಕೋ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಬಿ. ವಿ. , ನಿರ್ದೇಶಕ ರಾಘವೇಂದ್ರ ಕೆದಿಲಾ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ ಶೆಟ್ಟಿ, ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ, ಪುತ್ತೂರು ಶಾಖಾ ವ್ಯವಸ್ತಾಪಕ ಅಮರೇಶ ಭಟ್ ಹಾಗೂ ARDF ಮುಖ್ಯ ಅಧಿಕಾರಿ ಕೇಶವ ಭಟ್ ಅವರು ಉಪಸ್ಥಿತರಿದ್ದರು.