ಆಲಂಕಾರು: ರಾಮಕುಂಜ ಗ್ರಾಮದ ಸಂಪ್ಯಾಡಿ ಪಟ್ಟೆ ದಿ.ಅಂಗಾರ ಗೌಡ ರವರ ಪತ್ನಿ ಪಿ.ಯಶೋಧ ಅಂಗಾರ ಗೌಡ ರವರು ಮೇ.30ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪ್ರಗತಿಪರ ಕೃಷಿಕರಾಗಿದ್ದು ಮಗ ಬಾಲಕೃಷ್ಣ, ಸೂಸೆ ಸುಜಾತ, ಮಗಳು ಭವಾನಿ, ಜಯಂತಿ, ಭಾರತಿ,ನಾಗವೇಣಿ,ಅಳಿಯಂದಿರಾದ ಆನಂದ, ಚಿನ್ನಪ್ಪ, ಶೇಖರ, ಧರ್ಣಪ್ಪರವರನ್ನು ಮತ್ತು ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
