ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾ ನಿಲಯದ ಲಿಂಗಪ್ಪ ಪೂಜಾರಿ ಮತ್ತು ಶ್ರೀಮತಿ ಗಿರಿಜ ದಂಪತಿಗಳ ಪುತ್ರ ಎಂ .ವಿವೇಕ್ ರವರ ಕಾಶಿಪಟ್ಣ ಗ್ರಾಮದ ಪಟ್ಲೆಲ್ಕೆ ದರ್ಖಾಸು ದೀಪಾನಿವಾಸದ ಮಹಾಬಲ ಪೂಜಾರಿಯವರ ಪುತ್ರಿ ಚಂದ್ರಿಕಾ ರೊಂದಿಗೆ ಮೇ.28 ರಂದು ಮೂಡಬಿದ್ರೆಯ ಸ್ವರಾಜ್ಯದ ಭವನದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಶುಭವಿವಾಹ ನಡೆದು, ಮೇ.31 ರಂದು ವರನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.